ಕಾವೇರಿ ನದಿ ನೀರು ನಿರ್ವಹಣಾ ಆಯೋಗದ 33ನೇ ಸಭೆಯು ಅದರ ಅಧ್ಯಕ್ಷ ಎಸ್‌ಕೆ ಹಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಯಿತು. ಸುಪ್ರೀಂಕೋರ್ಟ್ ಆದೇಶದಂತೆ ಮಾಸಿಕ ನೀರು ಬಿಡುವಂತೆ ತಮಿಳುನಾಡು ಸರ್ಕಾರ ಕರ್ನಾಟಕವನ್ನು ಒತ್ತಾಯಿಸಿದೆ. ತಮಿಳುನಾಡಿನ ಪರವಾಗಿ ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಣಿವಾಸನ್ ಭಾಗವಹಿಸಿದ್ದರು.

About The Author